ಭಾವ ಬಿಂಬ-ಶ್ರೀದೇವಿ ಯಡಹಳ್ಳಿಮಠ

ಕಾವ್ಯಸಂಗಾತಿ ಭಾವ ಬಿಂಬ ಆಲೋಚನೆ ಮೂಡಿಸಿದ ಭಾವ ಬಿಂಬದ ಬಿಂದು ಶ್ರೀದೇವಿ ಯಡಹಳ್ಳಿಮಠ ಕಾವ್ಯವು ಒಂದು ಭಾವ ಸಮಷ್ಠಿಯ ಪ್ರಜ್ಞೆಯಾಗಿದೆ.ಸಾಹಿತ್ಯ ಪರಂಪರೆಯಲ್ಲಿ ಮನುಷ್ಯನ ಬದುಕು ಭವಣೆಯ ಆಯಾಮಗಳನ್ನು ಒಳಗೊಂಡಂತೆ ನೇರವಾಗಿ ಬದುಕಿನ ಸಂಕೇತಗಳನ್ನು ಚಿತ್ರಿಸುವುದಾಗಿದೆ.ಬರಹದಲ್ಲಿ ಹೇಳುವುದನ್ನು ಸ್ಪಷ್ಟವಾಗಿ,ಸ್ಫುಟವಾಗಿ,ಧ್ವನಿಪೂರ್ಣವಾಗಿ,ಕಾಯ್ದ ಹಾಲಿನ ಕೆನೆಯನ್ನು ನಯನಾಜುಕಿನಿಂದ ತೆಗೆದಂತೆ ಕಾವ್ಯದ ಎಳೆಯನ್ನು ಸೂಕ್ಷ್ಮಾತಿ ಸೂಕ್ಷ್ಮವಾಗಿ ಆಸ್ವಾದಿಸುತ್ತಾ ಅನುಸಂದಾನದ ಗೇಯ್ಮೆ  ಗೈಯುವುದಾಗಿದೆ.ಅದು ಅಧ್ಯಯನದ ಫಲಶೃತಿಯಾಗಬಹುದು,ಅಥವಾ ಸಾಮಾಜಿಕ,ಕೌಟುಂಬಿಕ ವ್ಯವಸ್ಥೆಯಾಗಬಹುದು,ವ್ಯವಸ್ಥೆಯೊಳಗಿನ ಕೆಲವು ಬಿರುಕುಗಳನ್ನು ಬಿಂಬಿಸುವದಾಗಬಹುದು,ಅಥವಾ  ನಮ್ಮ ಬಾಲ್ಯದಿಂದ ಕಂಡುಕೊಂಡ ಸಿದ್ಧಾಂತಗಳಾಬಹುದು.ಬರೆದಿಡುವ ರೂಡಿಯಾದಂತೆಲ್ಲಾ ಕಾವ್ಯವು ಪ್ರಭಾವ ಬೀರುವುದರಲ್ಲಿ ಎರಡು … Continue reading ಭಾವ ಬಿಂಬ-ಶ್ರೀದೇವಿ ಯಡಹಳ್ಳಿಮಠ